ತಾಲೂಕು ಮಟ್ಟದ ಕ್ರೀಡಾಕೂಟ

ತಾಲೂಕು ಮಟ್ಟದ ಕ್ರೀಡಾಕೂಟ

Monday, September 30th, 2019

ವಿನೀತ್ ಜಿ. ಆರ್., ನೇಹಾ ಮತ್ತು ಪಣಮ್ಯ ಶೆಟ್ಟಿ ಕೂಟದ ವೈಯುಕ್ತಿಕ ಚಾಂಪಿಯನ್ಸ್ ಶ್ರೀ ಸೀತಾರಾಘವ ಪ.ಪೂ. ಕಾಲೇಜು ಪೆರ್ನಾಜೆ ಇದರ ಆಶ್ರಯದಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಂಗಣದಲ್ಲಿ ಜರಗಿದ ಪ. ಪೂ. ಕಾಲೇಜಿನ ಬಾಲಕರ ಮತ್ತು ಬಾಲಕಿಯರ ,, ತಂಡಗಳೆರಡೂ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಬಾಲಕರ ವಿಭಾಗದಲ್ಲಿ 5 ಚಿನ್ನ, 5 ಬೆಳ್ಳಿ, ಹಾಗೂ3 ಕಂಚುಗಳೊಂದಿಗೆ 43 ಅಂಕಗಳನ್ನು ಪಡೆದು ಚಾಂಪಿಯನ್ ಪಟ್ಟ ಗಳಿಸಿದರೆ ಬಾಲಕಿಯರ ವಿಭಾಗದಲ್ಲಿ 7 ಚಿನ್ನ, 4 ಬೆಳ್ಳಿ ಹಾಗೂ 3 […]

Read More..

ಮೈಸೂರು ವಿಭಾಗೀಯ ಮಟ್ಟದ ದಸರಾ ಈಜು ಸ್ಪರ್ಧೆ

ಮೈಸೂರು ವಿಭಾಗೀಯ ಮಟ್ಟದ ದಸರಾ ಈಜು ಸ್ಪರ್ಧೆ

Tuesday, September 24th, 2019

ಉಡುಪಿ ಅಜ್ಜರಕಾಡು ಈಜುಕೊಳದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ದಸರಾ ಈಜು ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ನೀಲ್ ಮಸ್ಕರೇನ್ಹಸ್‍ರವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 50ಮೀ, 100ಮೀ ಹಾಗೂ 200ಮೀ ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಹಾಗೂ 4*100ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ನೀಲ್ ಮಸ್ಕರೇನ್ಹಸ್‍ರವರು ಚಿನ್ನದ ಪದಕ ಪಡೆದಿದ್ದು, 200ಮೀ ವೈಯಕ್ತಿಕ ಮೆಡ್ಲೆಯಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿರುತ್ತಾರೆ. ಆಕ್ಟೋಬರ್ 2ರಿಂದ 6ರ ವರೆಗೆ ಮೈಸೂರಿನ ಚಾಮುಂಡಿ ವಿಹಾರ್ ಸ್ಟೇಡಿಯಂನ ಈಜುಕೊಳದಲ್ಲಿ ಜರಗುವ […]

Read More..

ಸಿಂಚನ-ಯಕ್ಷ ಗಾಯನ ವೈಭವ

ಸಿಂಚನ-ಯಕ್ಷ ಗಾಯನ ವೈಭವ

Tuesday, September 17th, 2019

ಯಕ್ಷಗಾನ ಬೆಳೆಯಬೇಕಾದರೆ ಅದು ರೂಪಾಂತರ ಆಗಲೇಬೇಕು ಎನ್ನುವ ನಿಟ್ಟಿನಲ್ಲಿ ಯಕ್ಷಗಾನ ವೈಭವ ಆರಂಭವಾಯಿತು ಮತ್ತು ಯಕ್ಷಗಾನಕ್ಕೆ ಪ್ರೇಕ್ಷಕರು ಕೂಡ ಹುಟ್ಟಿಕೊಂಡರು. ಆದ್ದರಿಂದ ಯುವ ಕಲಾವಿದರು ಸಮಾಜದ ಮುನ್ನೆಲೆಗೆ ಬರುವಂತಾಗಬೇಕು, ಆ ಮೂಲಕ ಯಕ್ಷರಂಗ ಬೆಳೆಯಬೇಕು ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಪ್ರಯೋಗಾಲಯ ಬೋಧಕರಾದ ಹರಿಪ್ರಸಾದ್ ಡಿ.ರವರು ಹೇಳಿದರು. ಸಂತ ಫಿಲೋಮಿನಾ ಕಾಲೇಜಿನಲ್ಲಿ ಕಾಲೇಜಿನ ಪ್ರದರ್ಶನ ಕಲಾ ಸಂಘದ ಆಶ್ರಯದಲ್ಲಿ ಸೆ.16 ರಂದು ಕಾಲೇಜಿನ ರಜತ ಮಹೋತ್ಸವದ ಸಭಾಭವನದಲ್ಲಿ ನಡೆದ `ಫಿಲೋ ಸಿಂಚನ-ಯಕ್ಷ ಗಾಯನ […]

Read More..

ಹಿಂದಿ ದಿವಸ್

ಹಿಂದಿ ದಿವಸ್

Monday, September 16th, 2019

ರಾಷ್ಟ್ರ ಭಾಷೆಯಾಗಿರುವ ಹಿಂದಿ ಭಾಷೆಯಲ್ಲಿ ವ್ಯವಹರಿಸಲು ಯಾರೂ ಜಿಜ್ಞಾಸೆಯನ್ನು ಇಟ್ಟುಕೊಳ್ಳಬಾರದು. ದೇಶ-ವಿದೇಶದಲ್ಲಿ ಹೋದಾಗ ಪರಸ್ಪರ ವ್ಯವಹರಿಸಲು ಸಂವಹನ ಮಾಧ್ಯಮವಾಗಿ ಹಿಂದಿ ಭಷೆಯನ್ನು ಕಲಿತುಕೊಳ್ಳುವುದು ಇಂದಿನ ಅಗತ್ಯತೆಯಾಗಿದೆ ಎಂದು ಮೊಟ್ಟೆತ್ತಡ್ಕ ಡಿಸಿಆರ್ ಕೇಂದ್ರದ ವಿಜ್ಞಾನಿ ಪ್ರಕಾಶ್ ಎಸ್.ಭಟ್‍ರವರು ಹೇಳಿದರು. ಅವರು ಸೆ.13 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿಂದಿ ಸಂಘದ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಜರಗಿದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಭಾಷೆ ಯಾವುದೇ ಇರಲಿ, ಭಾಷೆಯ ಮೇಲೆ ಸ್ವಾಭಿಮಾನವಿರಲಿ. ಭಾಷೆಯ […]

Read More..

ತಾ| ಮಟ್ಟದ ಪ.ಪೂ ಕಾಲೇಜುಗಳ ಫುಟ್‍ಬಾಲ್ ಪಂದ್ಯಾಟ

ತಾ| ಮಟ್ಟದ ಪ.ಪೂ ಕಾಲೇಜುಗಳ ಫುಟ್‍ಬಾಲ್ ಪಂದ್ಯಾಟ

Monday, September 16th, 2019

ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಫಿಲೋಮಿನಾ ಕಾಲೇಜಿನ ಹಾಕಿ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್‍ಬಾಲ್ ಪಂದ್ಯಾಟ ನಡೆಯಿತು. ಫೈನಲ್ ಪಂದ್ಯಾಟದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನವನ್ನು ಪಡೆದಿದ್ದು, ವಿವೇಕಾನಂದ ಪದವಿ ಪೂರ್ವ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಸೆ.13 ರಂದು ಮಂಗಳೂರಿನ ಯೆನಪೋಯ ವಿದ್ಯಾಸಂಸ್ಥೆಯಲ್ಲಿ ಜರಗುವ ಜಿಲ್ಲಾ ಮಟ್ಟದ […]

Read More..

ಕರ್ನಾಟಕ-ಗೋವಾ ಡೈರೆಕ್ಟರೇಟ್ ಆಯೋಜಿಸಿದ  ಶಿಬಿರದಲ್ಲಿ ರಕ್ಷಾ ಅಂಚನ್ ಭಾಗಿ

ಕರ್ನಾಟಕ-ಗೋವಾ ಡೈರೆಕ್ಟರೇಟ್ ಆಯೋಜಿಸಿದ ಶಿಬಿರದಲ್ಲಿ ರಕ್ಷಾ ಅಂಚನ್ ಭಾಗಿ

Monday, September 16th, 2019

  ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಆಯೋಜಿಸುವ `ಇಂಟರ್ ಗ್ರೂಪ್ ತಲ್ ಸೈನಿಕ್’ ಶಿಬಿರವು 4 ಕರ್ನಾಟಕ ಬೆಟಾಲಿಯನ್ ಸಹಯೋಗದೊಂದಿಗೆ ತುಮಕೂರಿನಲ್ಲಿ ಇತ್ತೀಚೆಗೆ ನಡೆಯಿತು. ಈ ಶಿಬಿರದಲ್ಲಿ ಬೆಂಗಳೂರು ಎ ಮತ್ತು ಬಿ, ಬಳ್ಳಾರಿ, ಮಂಗಳೂರು, ಮೈಸೂರು ಮತ್ತು ಬೆಳಗಾವಿ ತಂಡದ ಕೆಡೆಟ್‍ಗಳ ನಡುವೆ ವಿವಿಧ ಸ್ಪರ್ಧೆ ನಡೆಯಿತು. ಈ ಶಿಬಿರದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಎನ್‍ಸಿಸಿ ಕೆಡೆಟ್ ಆಗಿರುವ ರಕ್ಷಾ ಅಂಚನ್‍ರವರು ಭಾಗವಹಿಸಿದ್ದಾರೆ. ರಕ್ಷಾರವರು ಮಂಗಳೂರು ತಂಡವನ್ನು ಪ್ರತಿನಿಧಿಸಿದ್ದು, ಇವರು ಬೆಸ್ಟ್ ಕೆಡೆಟ್, […]

Read More..

ಫಿಲೋ ಸಿಂಚನ-ಯಕ್ಷ ಗಾಯನ ವೈಭವ

ಫಿಲೋ ಸಿಂಚನ-ಯಕ್ಷ ಗಾಯನ ವೈಭವ

Monday, September 16th, 2019

ಸಂತ ಫಿಲೋಮಿನಾ ಕಾಲೇಜಿನಲ್ಲಿ ಕಾಲೇಜಿನ ಪ್ರದರ್ಶನ ಕಲಾ ಸಂಘದ ಆಶ್ರಯದಲ್ಲಿ `ಫಿಲೋ ಸಿಂಚನ-ಯಕ್ಷ ಗಾಯನ ವೈಭವ’ ಕಾರ್ಯಕ್ರಮವು ಸೆ.16 ರಂದು ಕಾಲೇಜಿನ ರಜತ ಮಹೋತ್ಸವದ ಸಭಾಭವನದಲ್ಲಿ ನಡೆಯಲಿದೆ. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಪ್ರಯೋಗಾಲಯ ಬೋಧಕರಾದ ಹರಿಪ್ರಸಾದ್ ಡಿ.ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ಇನ್-ಚಾರ್ಜ್ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ನಡೆಯುವ ಯಕ್ಷಗಾನ ವೈಭವದಲ್ಲಿ ಸತ್ಯನಾರಾಯಣ ಅಡಿಗರವರು ನಿರೂಪಣೆಯನ್ನು, […]

Read More..

ಬಾಲವನ ಈಜುಕೊಳದಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ

ಬಾಲವನ ಈಜುಕೊಳದಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ

Thursday, September 12th, 2019

ವಿದ್ಯಾರ್ಥಿಗಳಿಗೆ ಈಜಿನಲ್ಲಿ ಪ್ರತಿಭೆ ತೋರಿಸಲು ಶಿಕ್ಷಣ ಇಲಾಖೆಯು ಈಜು ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಈಜು ಎಂಬುದು ಶರೀರಕ್ಕೆ ಮತ್ತು ಮನಸ್ಸಿಗೆ ಆರೋಗ್ಯಕರವಾದ ವ್ಯಾಯಾಮ ಒದಗಿಸುತ್ತದೆ. ನಮ್ಮ ದೇಹದ ಪ್ರತಿಯೊಂದು ಅಂಗಗಳನ್ನು ಅದು ಸುಸ್ಥಿತಿಯಲ್ಲಿಡಲು ಸಹಕಾರಿಯಾಗುತ್ತದೆ ಎಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಹೇಳಿದರು . ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪುತ್ತೂರು ಇದರ ಜಂಟಿ ಆಶ್ರಯದಲ್ಲಿ […]

Read More..

ಬಾಲವನದಲ್ಲಿ ಜಿಲ್ಲಾ ಮಟ್ಟದ ಪ.ಪೂ ಕಾಲೇಜುಗಳ ಈಜು ಸ್ಪರ್ಧೆ

ಬಾಲವನದಲ್ಲಿ ಜಿಲ್ಲಾ ಮಟ್ಟದ ಪ.ಪೂ ಕಾಲೇಜುಗಳ ಈಜು ಸ್ಪರ್ಧೆ

Wednesday, September 11th, 2019

ಪದವಿ ಪೂರ್ವ ಶಿಕ್ಷಣ ಇಲಾಖೆ, ಮಂಗಳೂರು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಈಜು ಸ್ಪರ್ಧೆಯು ಸೆ.12 ರಂದು ಪರ್ಲಡ್ಕ ಬಾಲವನ ಡಾ|ಶಿವರಾಮ ಕಾರಂತ ಈಜುಕೊಳದಲ್ಲಿ ಜರಗಲಿದೆ ಎಂದು ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ, ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More..

ಶಿಕ್ಷಕರ ದಿನಾಚರಣೆ

ಶಿಕ್ಷಕರ ದಿನಾಚರಣೆ

Friday, September 6th, 2019

ಶಿಕ್ಷಕ ವೃತ್ತಿ ಎಂಬುದು ಸಮಾಜ ಗೌರವಿಸುವ ವೃತ್ತಿಯಾಗಿದೆ. ಆದ್ದರಿಂದ ಶಿಕ್ಷಕ ವೃತ್ತಿಗೆ ಸಿಗುವ ಗೌರವ ಇತರ ವೃತ್ತಿಗೆ ಸಿಗಲಾರದು ಎಂದು ಸಂತ ಫಿಲೋಮಿನಾ ಕಾಲೇಜ್ನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟುರವರು ಹೆಳಿದರು. ಡಾ|ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮದಿನೋತ್ಸವದ ಅಂಗವಾಗಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್ನಲ್ಲಿ ಕಾಲೇಜ್ನ ವಿದ್ಯಾರ್ಥಿ ಸಂಘದ ವತಿಯಿಂದ ಸೆ.5 ರಂದು ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಿಕ್ಷಣ ಕಲಿಸಿದ ಗುರುವನ್ನು ಮತ್ತು […]

Read More..