ಫಿಲೋಮಿನಾದಲ್ಲಿ ಮೇಳೈಸಿದ `ಫಿಲೋ ಮಿಲನ್'

ಫಿಲೋಮಿನಾದಲ್ಲಿ ಮೇಳೈಸಿದ `ಫಿಲೋ ಮಿಲನ್’

Tuesday, February 4th, 2020

ಶೈಕ್ಷಣಿಕ ವಿದ್ಯಾರ್ಥಿ ಜೀವನದಲ್ಲಿ ನನಗೆ ಶಿಸ್ತು ಎಂಬುದು ಏನು ಎಂಬುದನ್ನು ಫಿಲೋಮಿನಾ ವಿದ್ಯಾಸಂಸ್ಥೆಯು ಕಲಿಸಿಕೊಟ್ಟಿದೆ. ಜೊತೆಗೆ ಶಿಸ್ತಿನ ಸಿಪಾಯಿಗಳಂತೆ ಇದ್ದಂತಹ ಅಂದಿನ ಪ್ರಾಧ್ಯಾಪಕರುಗಳು ವಿದ್ಯಾರ್ಥಿಗಳು ತಪ್ಪು ಮಾಡಿದ ಸಂದರ್ಭದಲ್ಲಿ ನೀಡಿದಂತಹ ಶಿಕ್ಷೆಯು ಇಂದಿನ ಸುಗಮಯುತ ಜೀವನದ ಪರಿವರ್ತನೆಗೆ ದಾರಿದೀಪವಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಫಿಲೋಮಿನಾ ಪದವಿ ಪೂರ್ವ ಕಾಲೇಜಿನ 1966ರಿಂದ 1971ರ ವರೆಗೆ ವಿದ್ಯಾರ್ಥಿಯಾಗಿದ್ದ ಪ್ರಸ್ತುತ ಸುಳ್ಯ ಬಾರ್ ಎಸೋಸಿಯೇಶನ್‍ನ ಸದಸ್ಯ ಹಾಗೂ ನೋಟರಿ ವಕೀಲರಾದ ನಳಿನ್ ಕುಮಾರ್ ಕೊಡ್ತಗುಳಿರವರು ಹೇಳಿದರು. ಮಾಯಿದೆ ದೇವುಸ್ […]

Read More..

ಬಾಲಕನೋರ್ವನ ಮೂತ್ರಪಿಂಡಗಳ ಡಯಾಲಿಸಿಸ್‍ಗೆ ಫಿಲೋಮಿನಾ ಪ.ಪೂ ಕಾಲೇಜಿನಿಂದ ನೆರವು

ಬಾಲಕನೋರ್ವನ ಮೂತ್ರಪಿಂಡಗಳ ಡಯಾಲಿಸಿಸ್‍ಗೆ ಫಿಲೋಮಿನಾ ಪ.ಪೂ ಕಾಲೇಜಿನಿಂದ ನೆರವು

Saturday, January 18th, 2020

ಮೂತ್ರಪಿಂಡಗಳೆರಡು ಬೆಳವಣಿಗೆ ಹೊಂದದೆ ಬಳಲುತ್ತಿರುವ ಬಾಲಕನೋರ್ವನಿಗೆ ಇಲ್ಲಿನ ಕಾಲೇಜೊಂದು ಸಹಾಯಹಸ್ತ ಚಾಚಿದೆ. ಇಲ್ಲಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಮಂಜೇಶ್ವರ ತಾಲೂಕಿನ ಕಾಟುಕುಕ್ಕೆ ದಂಬೆಕಾನ ನಿವಾಸಿ ವಿಶ್ವನಾಥ ರೈ ಹಾಗೂ ಪುಷ್ಪಾವತಿ ದಂಪತಿಯ ಈರ್ವರು ಪುತ್ರರಲ್ಲಿ ಕಿರಿಯವರಾದ ಪ್ರತಿಭಾವಂತ ವಿದ್ಯಾರ್ಥಿ ಜಿತೇಶ್ ಕುಮಾರ್ ಡಿ.ರವರೇ ಎರಡೂ ಕಿಡ್ನಿಗಳು ಬೆಳವಣಿಗೆ ಹೊಂದದೆ ಬಳಲುತ್ತಿರುವ ದುರ್ದೈವಿಯಾಗಿದ್ದಾರೆ. ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಬೇಕಾಗಿದ್ದು ತಿಂಗಳಿಗೆ ರೂ.30 ಸಾವಿರ ವೆಚ್ಚ ತಗಲುತ್ತಿದ್ದು, ವರ್ಷಕ್ಕೆ […]

Read More..

PHILO ARUSH 2019-20 Academic Year Programmes

PHILO ARUSH 2019-20 Academic Year Programmes

Tuesday, December 10th, 2019

Click on below Image to view PHILO ARUSH 2019

Read More..

ಫಿಲೋಮಿನಾ ಪಿಯು ಕಾಲೇಜು ವಾರ್ಷಿಕೋತ್ಸವ-ಕೃತಜ್ಞತಾ ದಿವ್ಯ ಬಲಿಪೂಜೆ

ಫಿಲೋಮಿನಾ ಪಿಯು ಕಾಲೇಜು ವಾರ್ಷಿಕೋತ್ಸವ-ಕೃತಜ್ಞತಾ ದಿವ್ಯ ಬಲಿಪೂಜೆ

Monday, December 2nd, 2019

ದೇವರಲ್ಲಿ ನಮ್ಮ ವಿಶ್ವಾಸವನ್ನು ಇಟ್ಟು ನಮ್ಮ ಕೆಲಸವನ್ನು ಮಾಡಿದಾಗ ಸಾಮಾನ್ಯರಾದ ನಾವು ಅಸಾಮಾನ್ಯವಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ನಮ್ಮ ಪ್ರಾರ್ಥನೆ ಹಾಗೂ ಧ್ಯಾನವು ಕೇವಲ ತೋರಿಕೆಯ ಪ್ರಾರ್ಥನೆಯಾಗದೆ, ನಮ್ಮ ಅಂತರಾಳದಿಂದ ಪ್ರಾರ್ಥಿಸಿದಾಗ ಮಾತ್ರ ದೇವರು ಫಲವನ್ನು ನೀಡಬಲ್ಲ ಎಂದು ಮಂಗಳೂರಿನ ಜೆಪ್ಪು ಸೆಮಿನರಿಯಲ್ಲಿ ಪ್ರಾಧ್ಯಾಪಕರಾಗಿರುವ ಕಲ್ಲಿಕೋಟೆ ಧರ್ಮಪ್ರಾಂತ್ಯದ ವಂ|ಅಲೆಕ್ಸಾಂಡರ್ ಕಲಾರಿಕಲ್‍ರವರು ಹೇಳಿದರು. ಅವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಾರ್ಷಿಕೋತ್ಸವದ ಅಂಗವಾಗಿ ಕಾಲೇಜ್‍ನ ಚಾಪೆಲ್‍ನಲ್ಲಿ ಏರ್ಪಡಿಸಿದ ಕೃತಜ್ಞತಾ ದಿವ್ಯ ಬಲಿಪೂಜೆಯಲ್ಲಿ ಬೈಬಲ್ ವಾಚಿಸಿ ಸಂದೇಶ ನುಡಿದರು. […]

Read More..

ಡಿ.3: ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ

Monday, December 2nd, 2019

ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವವು ಡಿ.3 ರಂದು ಕಾಲೇಜಿನ ಪ್ರಾಂಗಣದಲ್ಲಿ ಜರಗಲಿದೆ.ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟಕ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ.ಮುರಲೀಮೋಹನ್ ಚೂಂತಾರುರವರು ಭಾಗವಹಿಸಲಿದ್ದಾರೆ. ಕಾಲೇಜಿನ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಂಗಳೂರು ಸಂತ ಆ್ಯಗ್ನೇಸ್ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆಯಾಗಿರುವ ಡಾ|ದೇವಿಪ್ರಭಾ ಆಳ್ವ, ಸಂತ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ|ಲಿಯೋ […]

Read More..

ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್ ಫಿಲೋಮಿನಾದ ಸೂರಜ್ ಭಂಡಾರಿ, ನಯನರವರಿಗೆ ಪ್ರಶಸ್ತಿ

ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್ ಫಿಲೋಮಿನಾದ ಸೂರಜ್ ಭಂಡಾರಿ, ನಯನರವರಿಗೆ ಪ್ರಶಸ್ತಿ

Monday, November 25th, 2019

ಮಂಗಳೂರು ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ನ.8ರಿಂದ 10ರ ವರೆಗೆ ಜರಗಿದ 37ನೇ ಬುಡೋಕಾನ್ ಕರಾಟೆ-ಡು ಇಂಡಿಯಾ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್-2019 ಇದರಲ್ಲಿ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಈರ್ವರು ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಪಡುಬಿದ್ರಿಯ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಎಲೈಡ್ ಆಟ್ರ್ಸ್‍ನ ನೇತೃತ್ವದಲ್ಲಿ ಕ್ರೀಡಾ ಭಾರತಿ ಮಂಗಳೂರು, ತಲಪಾಡಿ ವಿದ್ಯಾನಗರದ ಫಲಾಹ ಎಜ್ಯುಕೇಶನಲ್ ಇನ್ಸ್ಟಿಟ್ಯೂಶನ್ಸ್ ಇದರ ಸಹಯೋಗದಲ್ಲಿ ನಡೆದ ಪಂದ್ಯಾಕೂಟದಲ್ಲಿ ಫಿಲೋಮಿನಾ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಬಿ.ಸೂರಜ್ ಭಂಡಾರಿರವರು ಕಟಾದಲ್ಲಿ ಪ್ರಥಮ, […]

Read More..

ಫಿಲೋಮಿನಾದಲ್ಲಿ ಸಾ೦ಸ್ಕೃತಿಕ ಸ್ಪರ್ಧೆ `ಫಿಲೋ ಫ್ಲೇರ್'

ಫಿಲೋಮಿನಾದಲ್ಲಿ ಸಾ೦ಸ್ಕೃತಿಕ ಸ್ಪರ್ಧೆ `ಫಿಲೋ ಫ್ಲೇರ್’

Thursday, November 14th, 2019

ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿನ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವರ್ಷಂಪ್ರತಿ ಅಂತರ್-ತರಗತಿ `ಟ್ಯಾಲೆಂಟ್ಸ್ ಡೇ’ ಹೆಸರಿನಲ್ಲಿ ಥೀಮ್ ಓರಿಯೆಂಟೆಡ್ ಮನರಂಜನಾ ಕಾರ್ಯಕ್ರಮವನ್ನು ಕಾಲೇಜಿನ ಲಲಿತಾ ಕಲಾ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗುತ್ತಿದ್ದು, ಈ ಬಾರಿ `ಫಿಲೋ ಫ್ಲೇರ್’ ನಾಮಾಂಕಿತದಲ್ಲಿ ಕಾಲೇಜಿನ ರಜತ ಮಹೋತ್ಸವದ ಸಭಾಭವನದಲ್ಲಿ ನ.5 ರಂದು ಜರಗಿತು. ಒಟ್ಟು 17 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು, ದ್ವಿತೀಯ ಪಿಸಿಎಂಬಿ`ಎ’ ವಿಭಾಗ ಚಾಂಪಿಯನ್ ಎನಿಸಿಕೊಂಡಿದ್ದು, ದ್ವಿತೀಯ ಎಸ್‍ಇಬಿಎ`ಬಿ’ ವಿಭಾಗವು ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತು. ದ್ವಿತೀಯ […]

Read More..

ಜಿಲ್ಲಾ ಮಟ್ಟದ ಸಾ೦ಸ್ಕೃತಿಕ, ಸಾಹಿತ್ಯಕ ಸ್ಪರ್ಧೆ : ಫಿಲೋಮಿನಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

ಜಿಲ್ಲಾ ಮಟ್ಟದ ಸಾ೦ಸ್ಕೃತಿಕ, ಸಾಹಿತ್ಯಕ ಸ್ಪರ್ಧೆ : ಫಿಲೋಮಿನಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

Wednesday, November 13th, 2019

ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಉಜಿರೆ ಎಸ್‍ಡಿಎಂ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಸಾ೦ಸ್ಕೃತಿಕ ಮತ್ತು ಸಾಹಿತ್ಯಕ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಅಮೃತಾ ಎಸ್.ವಿಯವರು ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಭಕ್ತಿಗೀತೆಯಲ್ಲಿ ದ್ವಿತೀಯ ಸ್ಥಾನವನ್ನು, ಮಹಮ್ಮದ್ ಶಾಹಿರ್ ಇಂಗ್ಲೀಷ್ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. […]

Read More..

ಸೋಲು-ಗೆಲುವನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿ ಮುನ್ನೆಡೆ-ಡಾ.ದೀಪಕ್ ರೈ

ಸೋಲು-ಗೆಲುವನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿ ಮುನ್ನೆಡೆ-ಡಾ.ದೀಪಕ್ ರೈ

Tuesday, November 12th, 2019

ಕ್ರೀಡೆಯಲ್ಲಿ ಸೋಲು-ಗೆಲುವು ಇರುವಂತದ್ದೇ. ಸೋಲು-ಗೆಲುವನ್ನು ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿದಾಗ ಕ್ರೀಡೆಗೆ ನೈಜವಾದ ಅರ್ಥ ಬರುತ್ತದೆ. ಕ್ರೀಡೆಯನ್ನು ಸತತ ಪರಿಶ್ರಮಪಟ್ಟು ಅಭ್ಯಸಿಸಿದಾಗ ಅದು ಜೀವನಕ್ಕೆ ದಾರಿಯಾಗಬಲ್ಲುದು. ಆದ್ದರಿಂದ ಕ್ರೀಡೆಯನ್ನು ಹಣ ಗಳಿಸುವ ವೃತ್ತಿಪರ ಕ್ರೀಡೆಯಾಗಿದೆ ಎಂದು ಪುತ್ತೂರು ಸಿಟಿ ಆಸ್ಪತ್ರೆಯ ಯೂರಲಾಜಿಸ್ಟ್ ಆಗಿರುವ ಡಾ.ದೀಪಕ್ ರೈಯವರು ಹೇಳಿದರು. ಅವರು ನ.12 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜ್‍ನ ಕ್ರೀಡಾಂಗಣದಲ್ಲಿ ನಡೆದ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಾರ್ಷಿಕ ಕ್ರೀಡಾಕೂಟದಲ್ಲಿ ಬಲೂನ್‍ನ ಗೊಂಚಲನ್ನು ಆಕಾಶಕ್ಕೆ ತೇಲಿ ಬಿಡುವ […]

Read More..

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು

Tuesday, November 12th, 2019

ಪುತ್ತೂರಿನ ಪ್ರತಿಷ್ಠಿತ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಕಳೆದ ಆರು ದಶಕಗಳಿಂದ ವಿದ್ಯಾರ್ಥಿಗಳಿಗೆ ಉತೃಷ್ಠ ಮಟ್ಟದ ಶಿಕ್ಷಣವನ್ನು ನೀಡ್ಶುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪ್ರೇರೀತ್ಸಾಹಿಸುವುದರ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ. ಕಾಲೇಜು ನೀಡುತ್ತಿರುವ ಪ್ರೇರೀತ್ಸಾಹಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿರುವ ವಿದ್ಯಾರ್ಥಿಗಳು, ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆಯನ್ನು ದಾಕಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. 2019 ನೇ ಸಾಲಿನ ದ್ವಿತೀಯ ಪಿಯುಸಿ ಅ೦ತಿಮ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 3 ರ್ಯಾಂಕ್ […]

Read More..