ವೃತ್ತಿ ಮಾರ್ಗದರ್ಶನ ಶಿಬಿರ

ವೃತ್ತಿ ಮಾರ್ಗದರ್ಶನ ಶಿಬಿರ

Wednesday, September 4th, 2019

ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಅದು ಒಮ್ಮಿಂದೊಮ್ಮೆಲೇ ಸಾಧ್ಯವಿಲ್ಲ. ಕಠಿಣ ಪರಿಶ್ರಮ, ಏಕಾಗ್ರತೆ, ಪ್ರಾಮಾಣಿಕತೆ ಮತ್ತು ತಾಳ್ಮೆ ಇದ್ದಾಗ ನಮ್ಮಲ್ಲಿನ ಗುರಿ ಸಾಧನೆ ಸಾಧ್ಯ. ಆದ್ದರಿಂದ ನಮ್ಮಲ್ಲಿರುವ ಕೌಶಲ್ಯಯುಕ್ತ ಶಕ್ತಿಯನ್ನು ನಾವು ಮೊದಲು ಅರಿಯುವಂತಾಗಬೇಕಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕೌನ್ಸಿಲರ್ ಕುಶಲತಾರವರು ಹೇಳಿದರು. ಅವರು ಸೆ.3 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವ್ಯಕ್ತಿತ್ವ ವಿಕಸನ ಸಂಘದ ವತಿಯಿಂದ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ `ವೃತ್ತಿ ಮಾರ್ಗದರ್ಶನ ಕಾರ್ಯಾಗಾರ’ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. […]

Read More..

ಮತ್ಸ್ಯಸಂಕುಲ ಕಾರ್ಯಾಗಾರ

ಮತ್ಸ್ಯಸಂಕುಲ ಕಾರ್ಯಾಗಾರ

Friday, August 30th, 2019

  ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ `ಮತ್ಸ್ಯಸಂಕುಲ’ ಇದರ ಬಗ್ಗೆ ಕಾರ್ಯಾಗಾರ ಆ.27 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರಿನ ಫಿಶರೀಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಂಜುಳೇಶ್ ಪೈಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭೂಮಿಯು ಶೇ.71ರಷ್ಟು ನೀರಿನಿಂದ ಕೂಡಿದ್ದು, ಅದರಲ್ಲಿ ಶೇ.97ರಷ್ಟು ಉಪ್ಪು ನೀರು, ಶೇ.2ರಷ್ಟು ಮಂಜುಗಡ್ಡೆ, ಶೇ.1ರಷ್ಟು ಸಿಹಿನೀರು ಹೊಂದಿದೆ. ಭೂಮಿಯು ಬಹುಪಾಲು ನೀರು ಹೊಂದಿದ್ದು ಅವುಗಳನ್ನು ಅರಿಯುವುದು ಮತ್ತು ಸಂರಕ್ಷಿಸುವುದು ಬಹಳ ಮುಖ್ಯ. ಸಿಹಿನೀರು, ಸವಳು ನೀರು ಮತ್ತು […]

Read More..

ರಾಜ್ಯ ಮಟ್ಟದ ಅತ್ಲೆಟಿಕ್ ಚಾಂಪಿಯನ್‍ಶಿಪ್‍

ರಾಜ್ಯ ಮಟ್ಟದ ಅತ್ಲೆಟಿಕ್ ಚಾಂಪಿಯನ್‍ಶಿಪ್‍

Thursday, August 29th, 2019

  ಉಡುಪಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಇಲ್ಲಿ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಜೂನಿಯರ್ ಅತ್ಲೆಟಿಕ್ ಚಾಂಪಿಯನ್‍ಶಿಪ್ 2019 ಕ್ರೀಡಾಕೂಟದಲ್ಲಿ ಸಂತಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. 18 ವರ್ಷದ ಒಳಗಿನ ಬಾಲಕರ ವಿಭಾಗದ ತ್ರಿವಿಧ ಜಿಗಿತದಲ್ಲಿ ಪ್ರಥಮ ವಿಜ್ಞಾನ ವಿಭಾಗದ ಭವಿತ್ ತೃತೀಯ ಸ್ಥಾನವನ್ನು, 18 ವರ್ಷದ ಒಳಗಿನ ಬಾಲಕಿಯರ ವಿಭಾಗದ 5 ಕಿ. ಮೀ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ರಕ್ಷಾ ಅಂಚನ್ ತೃತೀಯ […]

Read More..

ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Tuesday, August 27th, 2019

  ಸಾಮೆತ್ತಡ್ಕದ ಸುದಾನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಅಂಬಿಕಾ ವಿದ್ಯಾಲಯ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಾಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕರ ವಿದ್ಯಾಲಯದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಶಶಾಂಕ್ ಎಲ್.ಎನ್., ದ್ವಿತೀಯ ವಾಣಿಜ್ಯ ವಿಭಾಗದ ವೀರೇಶ್ ಎನ್.ವಿ., ಪ್ರಥಮ ವಿಜ್ಞಾನ ವಿಭಾಗದ ವೈಶಾಖ್ ಎಂ.ಎಸ್. , ಪ್ರಥಮ […]

Read More..

ಇಂಟರ್ಯಾಕ್ಟ್ ಕ್ಲಬ್ ಪದಪ್ರದಾನ

ಇಂಟರ್ಯಾಕ್ಟ್ ಕ್ಲಬ್ ಪದಪ್ರದಾನ

Monday, August 26th, 2019

ಯಾವುದೇ ಅಪೇಕ್ಷೆ ಮಾಡದೆ ಸಮಾಜದಲ್ಲಿ ಸಮಾಜಮುಖಿ ಕಾರ್ಯ ಮಾಡುತ್ತಿರುವ ಕ್ಲಬ್ ಅದು ರೋಟರಿ ಕ್ಲಬ್ ಆಗಿದೆ. ಪ್ರತಿಯೋರ್ವ ಪ್ರಜ್ಞಾವಂತ ನಾಗರಿಕ ಸಮಾಜದಲ್ಲಿನ ಅಗತ್ಯತೆ ಮತ್ತು ನ್ಯೂನತೆಗಳನ್ನು ಕಂಡುಕೊಂಡು ಸ್ಪಂದಿಸುವ ಮನೋಗುಣ ಹೊಂದಿದಾಗ ಸಮಾಜ ನಮ್ಮನ್ನು ಗುರುತಿಸಬಲ್ಲುದು ಜೊತೆಗೆ ನಮ್ಮಲ್ಲಿ ನಾಯಕತ್ವ ಗುಣವೂ ಬೆಳೆಯಬಲ್ಲುದು ಎಂದು ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಧರಣಪ್ಪ ಗೌಡರವರು ಹೇಳಿದರು. ಅವರು ಆ.23 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿಯ ಪ್ರಾಯೋಜಿತ ಸಂಸ್ಥೆಯಾದ ಇಂಟರ್ಯಾಕ್ಟ್ […]

Read More..

ಕೊಂಕಣಿ ಮಾನ್ಯತಾ ದಿವಸ್ ಆಚರಣೆ

ಕೊಂಕಣಿ ಮಾನ್ಯತಾ ದಿವಸ್ ಆಚರಣೆ

Thursday, August 22nd, 2019

ಕೊಂಕಣಿ ಭಾಷೆಯ ಜಾಗೃತಿಗೋಸ್ಕರ ಮತ್ತು ಉಳಿವಿಗೋಸ್ಕರ ಬಹಳಷ್ಟು ನಿರ್ಣಯ ತೆಗೆದುಕೊಳ್ಳುತ್ತೇವೆ, ಜ್ಯಾರಿನೂ ಮಾಡುತ್ತೇವೆ ಆದರೆ ಅದನ್ನು ಪರಾಂಪರಾಗತವಾಗಿ ಉಳಿಸಿಕೊಳ್ಳುವಲ್ಲಿ ಮಾತ್ರ ನಾವು ಎಡವುತ್ತಿದ್ದೇವೆ. ಆದ್ದರಿಂದ ಕೊಂಕಣಿ ಭಾಷಾ ಹಿನ್ನೆಲೆಯುಳ್ಳವರು ಇತರರನ್ನು ದೂಷಿಸದೆ ಕೊಂಕಣಿ ಭಾಷೆಯನ್ನು ಉಳಿಸುವಲ್ಲಿ ಮತ್ತು ನವೀನತೆ ತರುವಲ್ಲಿ ಶ್ರಮಿಸೋಣ ಎಂದು ಸಂತ ಫಿಲೋಮಿನಾ ಕಾಲೇಜ್‍ನ ಹಿಂದಿ ವಿಭಾಗದ ಮುಖ್ಯಸ್ಥೆ, ಡಾ|ಡಿಂಪಲ್ ಫೆರ್ನಾಂಡೀಸ್‍ರವರು ಹೇಳಿದರು. ಅವರು ಆ.20 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ದಿವ್ಯ ಚೇತನ ಸಂಘದ ಆಶ್ರಯದಲ್ಲಿ ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ […]

Read More..

ಕೊ೦ಕಣಿ ಮಾನ್ಯತಾ ದಿವಸ ಆಚರಣೆ

ಕೊ೦ಕಣಿ ಮಾನ್ಯತಾ ದಿವಸ ಆಚರಣೆ

Monday, August 19th, 2019

ಸ೦ತ ಫಿಲೋಮಿನಾ ಪದವಿ ಪೂವ೯ ಕಾಲೇಜ್ ನ ದಿವ್ಯ ಚೇತನಾ ಸ೦ಘವು ಆ.20 ರ೦ದು ಅಪರಾಹ್ನ 2 ಗಂಟೆಗೆ ಬೆಳ್ಳಿಹಬ್ಬದ ಸಭಾ೦ಗಣದಲ್ಲಿ ಕೊ೦ಕಣಿ ಮಾನ್ಯತಾ ದಿವಸ ಆಯೋಜಿಸಲಾಗಿದೆ. ಮುಖ್ಯ ಅತಿಥಿಯಾಗಿ ಸ೦ತ ಫಿಲೋಮಿನಾ ಪದವಿ ಕಾಲೇಜಿನ ಹಿ೦ದಿ ವಿಭಾಗದ ಮುಖ್ಯಸ್ಥೆ ಡಾ|ಡಿ೦ಪಲ್ ಫೆನಾ೯೦ಡೀಸ್ ರವರು ಆಗಮಿಸಲಿದ್ದಾರೆ. ಗೌರವ ಉಪಸ್ಥಿಯಾಗಿ ಕಾಲೇಜಿನ ಕ್ಯಾ೦ಪಸ್ ನಿದೇ೯ಶಕ ವ೦|ಡಾ|ಆ್ಯ೦ಟನಿ ಪ್ರಕಾಶ್ ಮೊ೦ತೇರೋ ಭಾಗವಹಿಸಲಿದ್ದು, ಕಾಲೇಜಿನ ಪ್ರಾ೦ಶುಪಾಲ ವ೦|ವಿಜಯ್ ಲೋಬೊರವರು ಕಾಯ೯ಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎ೦ದು ಕಾಲೇಜಿನ ದಿವ್ಯ ಚೇತನ ಸ೦ಘದ ಸಚೇತಕಿ, […]

Read More..

ಒಂದು ದಿನದ ಧ್ಯಾನ ಕೂಟ

ಒಂದು ದಿನದ ಧ್ಯಾನ ಕೂಟ

Thursday, August 8th, 2019

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದಿವ್ಯ ಚೇತನ ಅಸೋಶಿಯೇಶನ್ ವತಿಯಿಂದ ಆ.5 ರಂದು ದಿವ್ಯ ಚೇತನ ಚಾಪಲ್‍ನಲ್ಲಿ ಕಾಲೇಜಿನ ಕ್ರೈಸ್ತ ವಿದ್ಯಾರ್ಥಿಗಳಿಗೆ ಒಂದು ದಿನದ ಧ್ಯಾನ ಕೂಟವನ್ನು ಆಯೋಜಿಸಲಾಗಿತ್ತು. ಮುಡಿಪು ಚರ್ಚಿನ ಸಹಾಯಕ ಧರ್ಮಗುರು ವಂ|ಶಾನ್ ರೊಡ್ರಿಗಸ್‍ರವರು ಧ್ಯಾನ ಶಿಬಿರವನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯವು ಪ್ರಸ್ತುತ ವರ್ಷವನ್ನು ಯುವಕರ ವರ್ಷವೆಂದು ಘೋಷಿಸಿದ್ದು `ಪರಿಪೂರ್ಣ ಜೀವನವನ್ನು ಅನುಭವಿಸಿ’ ಎಂಬುದು ಧ್ಯಾನಕೂಟದ ವಿಷಯವಾಗಿತ್ತು. ನಮ್ಮಲ್ಲಿರುವ ಅಶಕ್ತತೆಗಳನ್ನು ಮರೆತು ದೇವರು ನಮಗೆ ಅನುಗ್ರಹಿಸಿದ ಎಲ್ಲಾ […]

Read More..

ಜಿಲ್ಲಾ ಮಟ್ಟದ `ಪ್ರತಿಭಾ' ಸಿಂಚನ ಸಮಾರೋಪ

ಜಿಲ್ಲಾ ಮಟ್ಟದ `ಪ್ರತಿಭಾ’ ಸಿಂಚನ ಸಮಾರೋಪ

Tuesday, August 6th, 2019

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ಆ.7 ರಂದು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೊಳಪಡುವ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದೇಶದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಒಂದು ದಿನದ ಅಂತರ್-ಶಾಲಾ ಜಿಲ್ಲಾ ಮಟ್ಟದ ಸ್ಪರ್ಧೆ `ಪ್ರತಿಭಾ 2019′ ಸಮಾರೋಪ ಕಾರ್ಯಕ್ರಮವು ಯಶಸ್ವಿ ಸಮಾಪನ ಕಂಡಿದೆ. ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ 2019ರ ಚಾಂಪಿಯನ್(ರೂ.5 ಸಾವಿರ ಹಾಗೂ ಟ್ರೋಫಿ) ಆಗಿ ಮೂಡಿ ಬಂದಿದೆ. ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ […]

Read More..

ಜಿಲ್ಲಾ ಪ್ರೌಢಶಾಲಾ ವಿಭಾಗದ ಸ್ಪರ್ಧೆ `ಪ್ರತಿಭಾ -2019'

ಜಿಲ್ಲಾ ಪ್ರೌಢಶಾಲಾ ವಿಭಾಗದ ಸ್ಪರ್ಧೆ `ಪ್ರತಿಭಾ -2019′

Friday, August 2nd, 2019

ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಸ್ಪರ್ಧೆಗಳು `ಟಾರ್ಗೆಟ್’ ಅಂದುಕೊಳ್ಳದೆ, ಸ್ಪರ್ಧೆಗಳು ನಮ್ಮ ಮನಸ್ಸಿನ ಸಮಾಧಾನಕ್ಕೆ, ಉಲ್ಲಾಸಕ್ಕೆ ಇಂಬು ಕೊಡಬಲ್ಲುದು ಎಂದು ತಿಳಿದುಕೊಳ್ಳಬೇಕು. ಆದ್ದರಿಂದ ಪ್ರತಿಯೋರ್ವರಲ್ಲೂ ಯೋಗ್ಯತೆ ಮತ್ತು ಬದ್ಧತೆ ಮನೆಮಾಡಿದಾಗ ನಮ್ಮಲ್ಲಿನ ಕನಸುಗಳು ನನಸಾಗುವುದು ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್ ಹೊಂದಿರುವ ವೈದ್ಯರಾದ ಡಾ.ಶ್ರೀಕಾಶ್ ಬಂಗಾರಡ್ಕರವರು ಹೇಳಿದರು. ಅವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಆಶ್ರಯದಲ್ಲಿ ಆ.7 ರಂದು ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಆಯೋಜಿಸಲಾದ ಜಿಲ್ಲಾ […]

Read More..