ಜಿಲ್ಲಾ ಮಟ್ಟದ ಅಂತರ್-ಶಾಲಾ ಸ್ಪರ್ಧೆ `ಪ್ರತಿಭಾ 2019' ಕಾರ್ಯಕ್ರಮ

ಜಿಲ್ಲಾ ಮಟ್ಟದ ಅಂತರ್-ಶಾಲಾ ಸ್ಪರ್ಧೆ `ಪ್ರತಿಭಾ 2019′ ಕಾರ್ಯಕ್ರಮ

Friday, August 2nd, 2019

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಆಯೋಜಿಸಲಾದ ಜಿಲ್ಲಾ ಮಟ್ಟದ ಅಂತರ್-ಶಾಲಾ ಸ್ಪರ್ಧೆ `ಪ್ರತಿಭಾ 2019′ ಕಾರ್ಯಕ್ರಮವು ಆ.7ರಂದು ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ನಡೆಯಲಿದೆ. ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಲು ಕಾಲೇಜು ಕಳೆದ ನಾಲ್ಕು ವರ್ಷಗಳಿಂದ `ಪ್ರತಿಭಾ’ ಎನ್ನುವ ನಾಮದಡಿಯಲ್ಲಿ ಯಶಸ್ವಿ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸುತ್ತಾ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ 27 ಪ್ರೌಢಶಾಲೆಗಳಿಂದ ಸುಮಾರು 400ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮೆರುಗನ್ನು […]

Read More..

ಸೈಬರ್ ಅಪರಾಧ ವಿರುದ್ದ ಜಾಗೃತಿ ಕಾರ್ಯಕ್ರಮ

ಸೈಬರ್ ಅಪರಾಧ ವಿರುದ್ದ ಜಾಗೃತಿ ಕಾರ್ಯಕ್ರಮ

Tuesday, July 30th, 2019

ಬದಲಾದ ನಮ್ಮ ಜೀವನ ಶೈಲಿಯಿಂದಾಗಿ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದ್ದು ಹೊಸ ಹೊಸ ರೀತಿಯ ಸಂವಹನ ವ್ಯವಸ್ಥೆಗಳು ಬಳಕೆಯಾಗುತ್ತಿದ್ದು ಹೆಚ್ಚಾಗಿ ಇದರ ಅಕ್ರಮ ಬಳಕೆ ನಡೆಯುತ್ತಿದೆ. ಇದನ್ನು ತಡೆಯುವ ಜಾಗೃತಿ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಬೇಕಾಗಿದೆ. ವಿದ್ಯಾರ್ಥಿಗಳು ಸೈಬರ್ ಪ್ರಕರಣದ ವಿರುದ್ದ ಜಾಗೃತರಾಗಬೇಕಾಗಿದೆ ಎಂದು ವಿವೇಕಾನಂದ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಕೆ. ನಾಗರಾಜ್ ಹೇಳಿದರು. ಜi..26ರಂದು ಸಂತ ಫಿಲೋಮಿನಾ ಪಿ.ಯು ಕಾಲೇಜಿನ ಕಂಪ್ಯೂಟರ್ ಕ್ಲಬ್ ವತಿಯಿಂದ ಆಯೋಜನೆಗೊಂಡ “ಸೈಬರ್ ಅಪರಾಧ ವಿರುದ್ದ ಜಾಗೃತಿ ಕಾರ್ಯಕ್ರಮ”ದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರಾದ ರೆ.ಫಾ […]

Read More..

A talk on Cyber Crime

A talk on Cyber Crime

Tuesday, July 30th, 2019

Computer Club of St Philomena P.U.College organized a talk on Cyber Crime on 26/07/2019 at Silver Jubilee Memorial Hall. The President,Rev Fr Vijay Lobo , Principal , St Philomena P.U.College , Puttur said that Computers play a dominant role in today’s world. So, we should be careful while using computers because it has both advantages […]

Read More..

ಸ್ವಸ್ತಿಕ್ ಪಿ ಮತ್ತು ಸಾತ್ವಿಕಾ ಪಿ.ರವರು ಕಾಮನ್ ಫ್ರೊಫಿಸಿಯನ್ಸಿ ಟೆಸ್ಟ್‍ನಲ್ಲಿ ತೇರ್ಗಡೆ

ಸ್ವಸ್ತಿಕ್ ಪಿ ಮತ್ತು ಸಾತ್ವಿಕಾ ಪಿ.ರವರು ಕಾಮನ್ ಫ್ರೊಫಿಸಿಯನ್ಸಿ ಟೆಸ್ಟ್‍ನಲ್ಲಿ ತೇರ್ಗಡೆ

Friday, July 19th, 2019

ಇನ್ಸಿಟ್ಯೂಟ್ ಆಫ್ ಚಾರ್ಟರ್ಡ್ ಎಕೌಂಟೆಂಟ್ ಆಫ್ ಇಂಡಿಯಾ(ಐಸಿಎಐ)2019 ಜೂನ್ ತಿಂಗಳಲ್ಲಿ ನಡೆಸಿದ ಕಾಮನ್ ಫ್ರೊಫಿಸಿಯನ್ಸಿ ಟೆಸ್ಟ್‍ನಲ್ಲಿ ಇಲ್ಲಿನ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಿದ್ಯಾರ್ಥಿಗಳಾದ ಅವಳಿ ಸಹೋದರ-ಸಹೋದರಿ ಆಗಿರುವ ಸ್ವಸ್ತಿಕ್ ಪಿ ಮತ್ತು ಸಾತ್ವಿಕಾ ಪಿ.ರವರು ತೇರ್ಗಡೆಗೊಂಡಿದ್ದಾರೆ. ಸ್ವಸ್ತಿಕ್ ಪಿ.ರವರು ಫಂಡಮೆಂಟಲ್ಸ್ ಆಫ್ ಎಕೌಂಟಿಂಗ್‍ನಲ್ಲಿ 60ರಲ್ಲಿ 36, ಮರ್ಕಂಟೈಲ್ ಲಾದಲ್ಲಿ 40ರಲ್ಲಿ 24, ಜನರಲ್ ಎಕನಾಮಿಕ್ಸ್‍ನಲ್ಲಿ 50ರಲ್ಲಿ 35 ಹಾಗೂ ಕ್ವಾಂಟಿಟೇಟಿವ್ ಆ್ಯಪ್ಟಿಟ್ಯೂಡ್ನಲ್ಲಿ 50ರಲ್ಲಿ 28 ಹೀಗೆ ಒಟ್ಟು […]

Read More..

ಸೃಜನಶೀಲ ಬರವಣಿಗೆ ಕಾರ್ಯಾಗಾರ

ಸೃಜನಶೀಲ ಬರವಣಿಗೆ ಕಾರ್ಯಾಗಾರ

Tuesday, July 9th, 2019

ಒಂದು ಬಾರಿ ಲೇಖನ ಅಥವಾ ವರದಿ ಬರೆದಾಗ ಅವರು ಪತ್ರಕರ್ತರಾಗುವುದಿಲ್ಲ. ಪತ್ರಕರ್ತನಾಗುವವರಿಗೆ ವಿಷಯದ ಕುರಿತು ವಸ್ತು ನಿಷ್ಠತೆ, ಕ್ರಿಯಾಶೀಲತೆ, ದೂರದೃಷ್ಟಿ, ತಾಳ್ಮೆ, ಶಿಸ್ತು, ಪ್ರಾಮಾಣಿಕತೆ, ಸಮಯನಿಷ್ಠೆ, ದಕ್ಷತೆ, ನಿಖರತೆ, ಚುರುಕುತನ, ಕ್ಷಿಪ್ರತೆಯಿರಬೇಕಾಗುತ್ತದೆ ನಿಜ. ಆದರೆ ಮುಖ್ಯವಾಗಿ ಬೇಕಾಗಿರುವುದು ಪತ್ರಿಕೆಯ ಓದುಗರಾಗಿ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಎಂದು ಪತ್ರಕರ್ತ, ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯ ದುರ್ಗಾಪ್ರಸಾದ್ ನಾಯರ್‍ಕೆರೆರವರು ಹೇಳಿದರು. ಅವರು ಜು.5ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ `ಸೃಜನಶೀಲ ಬರವಣಿಗೆ’ ಕಾರ್ಯಾಗಾರದಲ್ಲಿ ಸಂಪನ್ಮೂಲ […]

Read More..

ರಕ್ಷಕ-ಶಿಕ್ಷಕ ಸಂಘದ ಉದ್ಘಾಟನೆ

ರಕ್ಷಕ-ಶಿಕ್ಷಕ ಸಂಘದ ಉದ್ಘಾಟನೆ

Monday, July 8th, 2019

ಸರಕಾರದಿಂದ ಸಿಗುವ ಸೌಲಭ್ಯಕ್ಕೆ ಬೆಳಿಗ್ಗೆಯಿಂದ ಸಂಜೆಯವರೆಗೆ ಬೇಕಾದರೂ ಕಾದು ನಿಲ್ತಾರೆ. ಆದರೆ ತಮ್ಮ ಮಕ್ಕಳ ಹಿತಗೋಸ್ಕರ ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಳ್ಳುವ ಪೋಷಕರ ಸಭೆಗೆ ಕೆಲಸವಿದೆ, ಪುರುಸೊತ್ತಿಲ್ಲ ಎಂದು ಕೇವಲ ದಸ್ಕತ್ತು ಹಾಕಿ ಹೋಗುವ ಪೋಷಕರಿಗೆ ತಮ್ಮ ಮಕ್ಕಳು ಭವಿಷ್ಯದಲ್ಲಿ ಉತ್ತಮವಾಗಿ ಬೆಳೆಯಬೇಕು ಎನ್ನುವ ಕಾಳಜಿಯಿಲ್ಲ. ಯಾರಿಗೆ ತಮ್ಮ ಮಕ್ಕಳ ಸಾಧನೆ ಬಗ್ಗೆ ಹಂಬಲವಿದೆಯೋ ಅವರು ಬದುಕಿನಲ್ಲಿ ಶ್ರೇಷ್ಟತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಲೇಖಕರು ಹಾಗೂ ಶೈಕ್ಷಣಿಕ ಮಾರ್ಗದರ್ಶಕರಾದ ನಾರಾಯಣ ಭಟ್ ಟಿ.ರಾಮಕುಂಜರವರು ಹೇಳಿದರು. ಅವರು ಜು.5 ರಂದು ಕಾಲೇಜ್‍ನ […]

Read More..

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ

Wednesday, July 3rd, 2019

ಸಾಂಖ್ಯಿಕ ತಜ್ಞರಾದ ಪ್ರೊ|ಪಿ.ಸಿ ಮಹಾಲನೋಬಿಸ್ ಇವರ ಜನ್ಮದಿನವನ್ನು `ರಾಷ್ಟ್ರೀಯ ಸಾಂಖ್ಯಿಕ ದಿನ-2019’ವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ದಕ್ಷಿಣ ಕನ್ನಡ ಮಂಗಳೂರು ಇವರು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದ್ದರು.

Read More..

Snake awareness programme by Eco Club

Snake awareness programme by Eco Club

Monday, July 1st, 2019

Eco Club of St Philomena P.U.College organized a programme  on ‘We and Snakes’ on 28-06-2019 at audio visual room. The Principal, Rev Fr Vijay Lobo in his presidential remarks said that we should love nature and creatures. Snakes are not dangerous. They don’t harm us until we harm them. He encouraged students to respect animals […]

Read More..

`ಪರಿಸರ ಹಾಗೂ ಹಾವು-ನಾವು' ಕಾರ್ಯಕ್ರಮ

`ಪರಿಸರ ಹಾಗೂ ಹಾವು-ನಾವು’ ಕಾರ್ಯಕ್ರಮ

Monday, July 1st, 2019

ವಿಶ್ವದಲ್ಲಿ ಮೂರನೇ ಒಂದು ಭಾಗ ಮಾತ್ರ ಭೂಮಿಯಾಗಿದ್ದು, ಇದರಲ್ಲಿ ಶೇ.22ರಷ್ಟು ಅರಣ್ಯ ಬೇಕಾಗಿದೆ. ಪರಿಸರವು ಸಮೃದ್ಧವಾಗಿ ಬೆಳೆಯಬೇಕಾದರೆ ಎಲ್ಲಾ ಜೀವಿಗಳು ಅಗತ್ಯವಾಗಿ ಬೇಕಾಗುತ್ತದೆ. ಆದ್ದರಿಂದ ಪರಿಸರವನ್ನು ಹಾಗೂ ಪ್ರಾಣಿ ಜೀವಿ ಸಂಕುಲನವನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಉರಗ ತಜ್ಞ, ಮಂಗಳೂರಿನ ಝೇವಿಯರ್ ಕಿರಣ್(ಸ್ನೇಕ್ ಕಿರಣ್) ಪಿಂಟೋರವರು ಹೇಳಿದರು. ಅವರು ಜೂ.29 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಇಕೋ ಕ್ಲಬ್‍ನ ನೇತೃತ್ವದಲ್ಲಿ `ಪರಿಸರ ಹಾಗೂ ಹಾವು-ನಾವು’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಭೂಮಿಯಲ್ಲಿ ಸುಮಾರು […]

Read More..

International Day of Yoga 

International Day of Yoga 

Friday, June 21st, 2019

NCC, Sports, Rovers and Rangers unit of St Philomena P.U. College organized International Day of Yoga on 21st June 2019 at Silver Jubilee Memorial Hall.   The inaugurator Dr. Chethana Ayurveda and Yoga Consultant, City Hospital, Puttur reckoned many benefits of rising early and practicing Yoga. She also pointed out the contribution of Yoga in […]

Read More..