ನ.12: ವಾರ್ಷಿಕ ಕ್ರೀಡಾಕೂಟ

Monday, November 11th, 2019

ದರ್ಭೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ನ.12 ರಂದು ಕಾಲೇಜಿನ‌ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಲಿದೆ. ಮುಖ್ಯ ಅತಿಥಿಯಾಗಿ ಪುತ್ತೂರು ಸಿಟಿ ಆಸ್ಪತ್ರೆಯ ಯೂರಾಲಜಿಸ್ಟ್ ಡಾ.ದೀಪಕ್ ರೈಯವರು ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕ ವಂ.ಆಲ್ಫ್ರೆಡ್ ಜಾನ್ ಪಿಂಟೋರವರು ವಹಿಸಲಿದ್ದಾರೆ.  ಗೌರವ ಅತಿಥಿಗಳಾಗಿ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಉಪಾಧ್ಯಕ್ಷ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ನವನೀತ್ ಬಜಾಜ್, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಿಯೋ ನೊರೋನ್ಹಾ, ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ಇನ್-ಚಾರ್ಜ್ ವಂ.ಡಾ.ಆಂಟನಿ […]

Read More..

ಫಿಲೋಮಿನಾ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ `ಸೊಕ್ಯೂಟ್'

ಫಿಲೋಮಿನಾ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ `ಸೊಕ್ಯೂಟ್’

Friday, November 8th, 2019

ಆವರ್ತಕ ಕೋಷ್ಟಕವು ರಸಾಯನಶಾಸ್ರ್ರ ಆಭ್ಯಾಸಿಗಳಿಗೆ ನಕ್ಷೆಯಿದ್ದಂತೆ. ಈ ಕೋಷ್ಟಕದ ಮುಖಾಂತರ ಒಬ್ಬ ಸಾಮಾನ್ಯ ಮನುಷ್ಯನೂ ಸಹ ಪ್ರಕೃತಿಯಲ್ಲಿರುವ ಧಾತುಗಳ ಗುಣ ಸ್ವಭಾವಗಳನ್ನು ಸರಳವಾಗಿ ಅಭ್ಯಾಸ ಮಾಡುವುದಕ್ಕೆ ಸಾಧ್ಯವಿದೆ. ಆದುದರಿಂದ ಆವರ್ತಕ ಕೋಷ್ಟಕದ ಉಗಮ ರಸಾಯನಶಾಸ್ತ್ರದ ಚರಿತ್ರೆಯಲ್ಲಿ ಒಂದು ಮೈಲಿಗಲ್ಲಾಗಿದೆ ಎಂದು ಮುಖ್ಯ ಅತಿಥಿ, ಸಂತ ಫಿಲೋಮಿನಾ ಕಾಲೇಜಿನ ರಸಾಯನಶಾಸ್ರ್ರ ವಿಭಾಗದ ಮುಖ್ಯಸ್ಥ ಡಾ|ಪ್ರೊ|ಕೃಷ್ಣಕುಮಾರ್ ಪಿ.ಎಸ್‍ರವರು ಹೇಳಿದರು. ಅವರು ನ.7 ರಂದು ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕಾಲೇಜಿನ ರಜತ ಮಹೋತ್ಸವದ […]

Read More..

ಸಾಂಸ್ಕೃತಿಕ ಸ್ಪರ್ಧೆ ಫಿಲೋ ಫ್ಲೇರ್ ಉದ್ಘಾಟನೆ

ಸಾಂಸ್ಕೃತಿಕ ಸ್ಪರ್ಧೆ ಫಿಲೋ ಫ್ಲೇರ್ ಉದ್ಘಾಟನೆ

Tuesday, November 5th, 2019

ಜೀವನ ಎನ್ನುವುದು ವಿದ್ಯಾಭ್ಯಾಸದಿಂದ ಗಳಿಸುವ ಸರ್ಟಿಫಿಕೇಟ್ ಅಲ್ಲ. ಜೀವನ ಎನ್ನುವುದು ಬದುಕಿನ ವಾಸ್ತವತೆಯನ್ನು ತಿಳಿದುಕೊಳ್ಳುವುದಾಗಿದೆ. ಪ್ರತಿಭೆ ಎನ್ನುವುದು ದೇವರು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಲ್ಪಿಸಿರುತ್ತಾನೆ. ಆದರೆ ತನ್ನಲ್ಲಿದ್ದ ಪ್ರತಿಭೆಯನ್ನು ತೋರ್ಪಡಿಸಬಲ್ಲೆ ಎಂಬ ಸಾಧನೆಯ ಹಸಿವು ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುವುದು ಎಂದು ಚಿತ್ರನಟ, ರಂಗಭೂಮಿ ಕಲಾವಿದ ಶ್ರೀರಾಂರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿನ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವರ್ಷಂಪ್ರತಿ ಅಂತರ್-ತರಗತಿ `ಟ್ಯಾಲೆಂಟ್ಸ್ ಡೇ’ ಹೆಸರಿನಲ್ಲಿ ಥೀಮ್ […]

Read More..

ವಿದ್ಯಾರ್ಥಿಗಳ ಸಾ೦ಸ್ಕೃತಿಕ ವೈಭವ ‘ಫಿಲೋ ಫ್ಲೇರ್’ ಸ್ಪರ್ಧೆಯು ನವಂಬರ್ 5 ರಂದು ಜರುಗಲಿದೆ

Tuesday, November 5th, 2019

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಲಲಿತಾ ಕಲಾ ಸಂಘದ ಆಶ್ರಯದಲ್ಲಿ ನವಂಬರ್ 5 ರಂದು ಕಾಲೇಜು ವಿದ್ಯಾರ್ಥಿಗಳ ಸಾ೦ಸ್ಕೃತಿಕ ವೈಭವ ‘ಫಿಲೋ ಫ್ಲೇರ್’ ಸ್ಪರ್ಧೆಯು ಕಾಲೇಜು ರಜತ ಮಹೋತ್ಸವ ಸಭಾಭವನದಲ್ಲಿ ಪೂರ್ವಾಹ್ನ 9 ಗ೦ಟೆಗೆ ಜರುಗಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನಡ ಚಲನಚಿತ್ರ ಮಂಡಳಿಯ ರಂಗಭೂಮಿ ಕಲಾವಿದ ಶ್ರೀರಾಮ್ ವಹಿಸಲಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಫಾ| ವಿಜಯ್ ಲೋಬೊ ವಹಿಸಲಿದ್ದಾರೆ. ಕಾಲೇಜಿನ ಒಟ್ಟು 17 ವಿಭಾಗಗಳು ಸ್ಪರ್ಥೆಯಲ್ಲಿ ಭಾಗವಹಿಸಲಿದ್ದು ಜೊತೆಗೆ ಕಾಲೇಜು ವಾರ್ಷಿಕೋತ್ಸವದ ಅ೦ಗವಾಗಿ ನಡೆದ […]

Read More..

ರಾಜ್ಯ ಮಟ್ಟದ ಈಜು ಸ್ಪರ್ಧೆ: ಫಿಲೋಮಿನಾದ ನೀಲ್‌ರವರು ರಾಷ್ಟಮಟ್ಟಕ್ಕೆ

ರಾಜ್ಯ ಮಟ್ಟದ ಈಜು ಸ್ಪರ್ಧೆ: ಫಿಲೋಮಿನಾದ ನೀಲ್‌ರವರು ರಾಷ್ಟಮಟ್ಟಕ್ಕೆ

Monday, November 4th, 2019

ಪದವಿ ಪೂರ್ವ ಶಿಕ್ಷಣ ಇಲಾಖೆಯು ಬೆಂಗಳೂರಿನ ಈಜುಕೊಳದಲ್ಲಿ ಏರ್ಪಡಿಸಿದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನೀಲ್ ಮಸ್ಕರೇನ್ಹಸ್‌ರವರು ರಾಷ್ಟಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕಾಲೇಜಿನ ಪ್ರಥಮ ವಿಜ್ಞಾನ(ಪಿಸಿಎಂಬಿ) ವಿಭಾಗದ ವಿದ್ಯಾರ್ಥಿ ನೀಲ್ ಮಸ್ಕರೇನ್ಹಸ್‌ರವರು 50ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, 100ಮೀ. ಮತ್ತು 200ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ, 4*100ಮೀ ಫ್ರೀ ಸ್ಟೈಲ್‌ ರಿಲೇಯಲ್ಲಿ ಬೆಳ್ಳಿ ಪದಕ ಹಾಗೂ 4*100ಮೀ ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ ಮಾತ್ರವಲ್ಲದೆ […]

Read More..

ಫಿಲೋಮಿನಾದಲ್ಲಿ `ಸ್ವಚ್ಚತೆ ಇ ಸೇವಾ' ಜಾಗೃತಿ ಕಾರ್ಯಕ್ರಮ

ಫಿಲೋಮಿನಾದಲ್ಲಿ `ಸ್ವಚ್ಚತೆ ಇ ಸೇವಾ’ ಜಾಗೃತಿ ಕಾರ್ಯಕ್ರಮ

Monday, November 4th, 2019

ಆರೋಗ್ಯಯುಕ್ತ ಸ್ವಚ್ಚತೆಯತ್ತ ಗಮನ ಕೇಂದ್ರೀಕೃತವಾಗಿಲ್ಲದಿದ್ದರೆ ಪರಿಸರ ಹಾಗೂ ಮಾನವನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಮಾನವ ಇಂದು ಕೇವಲ ಸಂಪತ್ತು ಕ್ರೋಢೀಕರಣದತ್ತವೇ ಮನಸ್ಸು ಮಾಡಿದ್ದರಿಂದ ಮಾನವೀಯ ಮೌಲ್ಯಗಳು ಮರೀಚಿಕೆಯಾಗುತ್ತಿವೆ ಎಂದು ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ|ಗಣಪತಿ ಎಸ್.ರವರು ಹೇಳಿದರು. ಅವರು ಅ.31 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ ನಡೆದ `ಸ್ವಚ್ಚತೆ ಇ ಸೇವಾ’ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮಾನವ ತನ್ನ ಸ್ವಾರ್ಥಕ್ಕಾಗಿ […]

Read More..

`ಪ್ರಜಾಪ್ರಭುತ್ವದಲ್ಲಿ ಮತ ಚಲಾವಣೆಯ ಪ್ರಾಮುಖ್ಯತೆ' ಎಂಬ ಜಾಗೃತಿ ಕಾರ್ಯಕ್ರಮ

`ಪ್ರಜಾಪ್ರಭುತ್ವದಲ್ಲಿ ಮತ ಚಲಾವಣೆಯ ಪ್ರಾಮುಖ್ಯತೆ’ ಎಂಬ ಜಾಗೃತಿ ಕಾರ್ಯಕ್ರಮ

Monday, November 4th, 2019

ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶ್ರೀಮಂತ, ಬಡವ ಎಂಬ ಯಾವುದೇ ತಾರತಮ್ಯವಿಲ್ಲ. ಎಲ್ಲರಿಗೂ ಮತದಾನ ಮಾಡುವ ಹಕ್ಕನ್ನು ನಮ್ಮ ಪ್ರಜಾಪ್ರಭುತ್ವ ಕಲ್ಪಿಸಿದೆ. ಪವರ್ ಹಾಗೂ ಬೆಲೆ ಬಾಳುವ ನಮ್ಮ ಮತದಿಂದ ಭ್ರಷ್ಟ ಸರಕಾರವನ್ನೇ ಬದಲಿಸುವ ತಾಕತ್ತು ಹೊಂದಿದೆ. ಮತದಾನ ಮಾಡದೇ ಇದ್ದಾಗ ಇಲ್ಲದಿದ್ದರೆ ಗೆಲ್ಲುವವನು ಸೋಲುತ್ತಾನೆ, ಸೋಲುವವ ಗೆಲ್ಲುತ್ತಾನೆ ಎಂದು ಕೆಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ ವಿಭಾಗದ ಉಪನ್ಯಾಸಕ ಇಸ್ಮಾಯಿಲ್‌ರವರು ಹೇಳಿದರು. ಅವರು ಅ.28 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಚುನಾವಣಾ ಸಾಕ್ಷರತಾ […]

Read More..

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ

Monday, October 28th, 2019

ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರು ಶಿವಮೊಗ್ಗದ ನೆಹರು ಸ್ಟೇಡಿಯಂನಲ್ಲಿ ಅಕ್ಟೋಬರ್ 23ರಿಂದ 25ರ ವರೆಗೆ ಜರಗಿದ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ರಕ್ಷಾ ಅಂಚನ್‍ರವರು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ 3 ಕಿ.ಮೀ ನಡಿಗೆ ರೇಸ್‍ನಲ್ಲಿ ರಕ್ಷಾ ಅಂಚನ್‍ರವರು ಕೇವಲ 16.41ಸೆ.ನಲ್ಲಿ ಗುರಿಯನ್ನು ತಲುಪಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದು ಈ ಸಾಧನೆ ಮಾಡಿದ್ದಾರೆ. ಮಾತ್ರವಲ್ಲದೆ ಪಂಜಾಬ್‍ನಲ್ಲಿ ನಡೆಯುವ […]

Read More..

ರಾಜ್ಯ ಮಟ್ಟದ ದಸರಾ ಈಜು ಸ್ಪರ್ಧೆ

ರಾಜ್ಯ ಮಟ್ಟದ ದಸರಾ ಈಜು ಸ್ಪರ್ಧೆ

Monday, October 14th, 2019

ಮೈಸೂರಿನ ಚಾಮುಂಡಿ ವಿಹಾರ್ ಸ್ಟೇಡಿಯಂನ ಈಜುಕೊಳದಲ್ಲಿ ಅ.3 ಮತ್ತು 4 ರಂದು ಜರಗಿದ ರಾಜ್ಯ ಮಟ್ಟದ ದಸರಾ ಈಜು ಸ್ಪರ್ಧೆಯಲ್ಲಿ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ನೀಲ್ ಮಸ್ಕರೇನ್ಹಸ್‍ರವರು 2 ಬೆಳ್ಳಿ ಹಾಗೂ ಇ ಕಂಚಿನ ಪದಕವನ್ನು ಗಳಿಸಿಕೊಂಡಿದ್ದಾರೆ. ನೀಲ್ ಮಸ್ಕರೇನ್ಹಸ್‍ರವರು 50ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಬೆಳ್ಳಿ, 4*100ಮೀ. ಮೆಡ್ಲೆ ರಿಲೇಯಲ್ಲಿ ಬೆಳ್ಳಿ ಹಾಗೂ 200ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ. ಉಡುಪಿ ಅಜ್ಜರಕಾಡು ಈಜುಕೊಳದಲ್ಲಿ ನಡೆದ ಮೈಸೂರು […]

Read More..

ಅವಳಿ ಚಾಂಪಿಯನ್‍ಶಿಪ್

ಅವಳಿ ಚಾಂಪಿಯನ್‍ಶಿಪ್

Monday, September 30th, 2019

ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜು ಪೆರ್ನಾಜೆ ಇದರ ಆಶ್ರಯದಲ್ಲಿ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಜರಗಿದ ಪದವಿ ಪೂರ್ವ ಕಾಲೇಜುಗಳ ಪುತ್ತೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡಗಳೆರಡೂ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಬಾಲಕರ ವಿಭಾಗ: ವಿನೀತ್ ಜಿ.ಆರ್(ಹ್ಯಾಮರ್ ಎಸೆತ-ಚಿನ್ನ, ಡಿಸ್ಕಸ್ ಎಸೆತ-ಚಿನ್ನ, ಶಾಟ್‍ಫುಟ್-ಬೆಳ್ಳಿ), ಮಹಮ್ಮದ್ ನಿಯಾಝ್(100ಮೀ, 200ಮೀ-ಚಿನ್ನ, 4*100ಮೀ ರಿಲೇ-ಚಿನ್ನ), ಭವಿತ್(4*100ಮೀ ರಿಲೇ-ಚಿನ್ನ), ಆತ್ಮಿಕ್ ಕೆ.ಯು(ಶಾಟ್‍ಫುಟ್-ಬೆಳ್ಳಿ), […]

Read More..