ಪ್ರಬಂಧ ಸ್ಪರ್ಧೆಯಲ್ಲಿ ಪ್ರಶಸ್ತಿ

ಕರ್ನಾಟಕ ಸರ್ಕಾರ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಲಾಯ ದ ಆಶ್ರಯದಲ್ಲಿ ಫ್ರೊ.ಪಿ.ಸಿ.ಮಹಲನೋಬಿಸ್ ಸಾಂಖ್ಯಿಕ ತಜ್ಞರು ಇವರ ಜನ್ಮದಿನ ಪ್ರಯುಕ್ತ ರಾಷ್ಟೀಯ ಸಾಂಖ್ಯಿಕ ದಿನ – ೨೦೧೯ ರ ಅಂಗವಾಗಿ ಏರ್ಪಡಿಸಿದ ಆಡಳೀತಾತ್ಮಕ ಅಂಕಿ ಅಂಶಗಳ ಗುಣಮಟ್ಟ ಖಾತ್ರಿ’ ಎಂಬ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು. ಫಾತಿಮತ್ ಸಾನಿದಾ ಪ್ರಥಮ ಹಾಗೂ ಶ್ರೀ ದೇವಿ ಕೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.