ಜೇಸಿ ಸಪ್ತಾಹ-2017

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಪುತ್ತೂರು ಇಲ್ಲಿನ ವಾಣಿಜ್ಯ ವಿಭಾಗದ ಕು| ಶ್ರೀ ದೇವಿ ಕೆ. ಇವರು ಜೇಸಿಐ ಉಪ್ಪಿನಂಗಡಿ ಇವರು ನಡೆಸಿದ ‘ಜೇಸಿ ಸಪ್ತಾಹ-2017 ‘ ದಿ| ಎಂ. ಕೃಪ್ಣರಾಯ ಶೆಣೈ ಸ್ಮಾರಕ ಅಂತರ್ ಕಾಲೇಜು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಈಕೆ ಕಲಾರೆಯ ನಿವಾಸಿ ಶ್ರೀ ಮಹಾಬಲ ಭಟ್ ಮತ್ತು ಶ್ರೀಮತಿ ಪ್ರೇಮಲತಾ ಕೆ. ದಂಪತಿಗಳ ಪುತ್ರಿಯಾಗಿರುತ್ತಾರೆ.