ಚೆಸ್ ಸ್ಪರ್ಧೆ

ಚೆಸ್ ಸ್ಪರ್ಧೆ

Thursday, September 14th, 2017

ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜ್‌ನ ಆಶ್ರಯದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಶಾಂತ್ ನಾಕ್‌ರವರು ಇದೇ ತಿಂಗಳಿನಲ್ಲಿ ಯಾದಗರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಒಟ್ಟು 7 ಸುತ್ತಿನ ಈ ಪಂದ್ಯಾಟದಲ್ಲಿ ೬ ಅಂಕಗಳನ್ನು ಪಡೆದ ಪ್ರಶಾಂತ್‌ರವರು ಅರ್ಹವಾಗಿಯೇ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಶಾಂತ್ ನಾಕ್‌ರವರು ಈ ಹಿಂದೆ 1500 ರೇಟೆಡ್ ಒಳಗಿನವರ […]

Read More..

ಜಿಲ್ಲಾ ಮಟ್ಟದ ಈಜು ಸ್ಪರ್ಧೆ

ಜಿಲ್ಲಾ ಮಟ್ಟದ ಈಜು ಸ್ಪರ್ಧೆ

Thursday, September 14th, 2017

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜ್‌ನ ಆಶ್ರಯದಲ್ಲಿ ಜರಗಿದ ಪದವಿ ಪೂರ್ವ ಕಾಲೇಜುಗಳ ದಕ್ಷಿಣ ಕನ್ನಡ ಜಿಲ್ಲಾ ಈಜು ಸ್ಪರ್ಧೆಯಲ್ಲಿ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಬಾಲಕರ ಮತ್ತು ಬಾಲಕಿಯರ ವಿಭಾಗದ ಈಜು ತಂಡಗಳು ಸಮಗ್ರ ದ್ವಿತೀಯ ಸ್ಥಾನ ಪಡೆದಿದೆ. ಕಾಲೇಜ್‌ನಿಂದ ಒಟ್ಟು 6 ಈಜುಪಟುಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಈಜುಪಟುಗಳಾದ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ರೋಯ್ಸ್‌ಟನ್ ರೊಡ್ರಿಗಸ್‌ರವರು 400 ಮೀ. ಐ.ಎಂನಲ್ಲಿ ಚಿನ್ನದ ಪದಕ, 200 […]

Read More..

ಜೇಸಿ ಸಪ್ತಾಹ-2017

ಜೇಸಿ ಸಪ್ತಾಹ-2017

Monday, September 11th, 2017

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಪುತ್ತೂರು ಇಲ್ಲಿನ ವಾಣಿಜ್ಯ ವಿಭಾಗದ ಕು| ಶ್ರೀ ದೇವಿ ಕೆ. ಇವರು ಜೇಸಿಐ ಉಪ್ಪಿನಂಗಡಿ ಇವರು ನಡೆಸಿದ ‘ಜೇಸಿ ಸಪ್ತಾಹ-2017 ‘ ದಿ| ಎಂ. ಕೃಪ್ಣರಾಯ ಶೆಣೈ ಸ್ಮಾರಕ ಅಂತರ್ ಕಾಲೇಜು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಈಕೆ ಕಲಾರೆಯ ನಿವಾಸಿ ಶ್ರೀ ಮಹಾಬಲ ಭಟ್ ಮತ್ತು ಶ್ರೀಮತಿ ಪ್ರೇಮಲತಾ ಕೆ. ದಂಪತಿಗಳ ಪುತ್ರಿಯಾಗಿರುತ್ತಾರೆ.

Read More..

ಜಿಲ್ಲಾ ಪ್ರೌಢಶಾಲಾ ವಿಭಾಗದ ಸ್ಪರ್ಧೆ

ಜಿಲ್ಲಾ ಪ್ರೌಢಶಾಲಾ ವಿಭಾಗದ ಸ್ಪರ್ಧೆ

Thursday, September 7th, 2017

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಗಳನ್ನು ಎದುರಿಸಲು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಭೆ ಎನ್ನುವುದು ಎಲ್ಲರಲ್ಲೂ ಇದೆ. ಆದರೆ ತನ್ನಲ್ಲಿರುವ ಪ್ರತಿಭೆಯನ್ನು ಇತರ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಭರವಸೆಯೊಂದಿಗೆ, ಸಮಯವನ್ನು ವ್ಯರ್ಥಮಾಡಿಕೊಳ್ಳದೆ ಸವಾಲುಗಳೊಂದಿಗೆ ಮುನ್ನೆಡೆಯುವುದೇ ಪ್ರತಿಭೆಯ ನಿಜವಾದ ಅನಾವರಣ ಎಂದು ಪುತ್ತೂರು ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ ಪ್ರಾಂಶುಪಾಲರಾದ ಪ್ರೊ|ಝೇವಿಯರ್ ಡಿ’ಸೋಜರವರು ಹೇಳಿದರು. ಅವರು ಸೆ.7 ರಂದು ಮಾದೆ ದೇವುಸ್ ಸಮೂಹ ಶಿಕ್ಷಣಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ […]

Read More..

Teachers Day Celebration

Teachers Day Celebration

Wednesday, September 6th, 2017

Teachers’ Day Celebration was organized by the office bearers of the student council at Silver Jubilee Memorial Hall,St Philomena PU College on 05-09-2017. Principal Rev. Fr. Vijay Lobo rendered his respect to Dr.Sarvepalli Radhakrishnan and said that the teachers should imitate Dr. Sarvepalli Radhakrishnan and should be dedicated to their profession. Teacher as the role […]

Read More..

Sharadamahotsava Cultural Competitions-2017

Sharadamahotsava Cultural Competitions-2017

Wednesday, September 6th, 2017

Mr. Jayapraksh, second year PU science student of St Philomena College Puttur has participated in drawing competition-individual event and bagged first prize in ‘Dakshina Kannada and Udupi district level Sharadamahotsava cultural competitions-2017’ organized by Sharada Pre-University College Mangalore on September 1, 2017. In the same programme, Ashwitha C of second year PU-commerce has participated in […]

Read More..

ಶಾರದಾ ಮಹೋತ್ಸವ

ಶಾರದಾ ಮಹೋತ್ಸವ

Tuesday, September 5th, 2017

ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಸೆಪ್ಟೆಂಬರ್ 1 ರಂದು ನಡೆದ ‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಶಾರದಾ ಮಹೋತ್ಸವ ಸಾಂಸ್ಕೃತಿಕ ಸ್ಪರ್ಧೆಗಳು 2017’ರಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಜಯಪ್ರಕಾಶ್ ಇವರು ಚಿತ್ರಕಲೆ (ವೈಯಕ್ತಿಕ) ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ದರ್ಬೆ ನಿವಾಸಿ ಶ್ರೀನಿವಾಸ ಮತ್ತು ಮಲ್ಲಕಾ ದಂಪತಿಗಳ ಪುತ್ರ. ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಸೆಪ್ಟೆಂಬರ್ 1 ರಂದು ನಡೆದ […]

Read More..

ಅಂತರಾಷ್ಟ್ರೀಯ ಚೆಸ್ ಟೂರ್ನಮೆಂಟ್‌

ಅಂತರಾಷ್ಟ್ರೀಯ ಚೆಸ್ ಟೂರ್ನಮೆಂಟ್‌

Tuesday, September 5th, 2017

ರಾಜಸ್ಥಾನದ ಉದಯ ಪುರದ ಮಹಾಪ್ರಾಗ್ಯ ವಿಹಾರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮುಕ್ತ ‘5th ಎನ್ ಎಲ್ ಪಾಂಡಿಯಾರ್ ಮೆಮೊರಿಯಲ್ ಇಂಟರ್ ನ್ಯಾಷನಲ್ ಓಪನ್ FIDE ರೇಟೆಡ್ ಚೆಸ್ ಟೂರ್ನಮೆಂಟ್’ ನಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಪ್ರಶಾಂತ್ ನಾಕ್ ಹಾಗೂ ಬ್ರಿಯಾನ್ ರಾಲ್‌ಸ್ಟನ್ ಗೋವಿಯಸ್ ಭಾಗವಹಿಸಿರುತ್ತಾರೆ. ಇಲೋ ಬಿಲೋ-1600-1900ರಲ್ಲಿ ಪ್ರಶಾಂತ್ ನಾಕ್‌ರವರು ಏಳನೇ ಸ್ಥಾನವನ್ನು ಪಡೆದುಕೊಂಡಿದ್ದು,10 ಸಾವಿರ ನಗದು, ಫಲಕ ಮತ್ತು ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.ಬ್ರಿಯಾನ್ ರಾಲ್‌ಸ್ಟನ್ ಗೋವಿಯಸ್ 15ನೇ ಸ್ಥಾನವನ್ನು ಪಡೆದಿರುತ್ತಾರೆ. […]

Read More..

ರಾಷ್ಟ್ರ ಮಟ್ಟದ ಸರ್ಫಿಂಗ್‌ನಲ್ಲಿ ದ್ವಿತೀಯ

ರಾಷ್ಟ್ರ ಮಟ್ಟದ ಸರ್ಫಿಂಗ್‌ನಲ್ಲಿ ದ್ವಿತೀಯ

Tuesday, September 5th, 2017

ಭಾರತದ ನಂಬರ್ ವನ್ ಕಿರಿಯ ಸರ್ಫರ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಪುತ್ತೂರಿನ ಸಿಂಚನಾ ಡಿ. ಗೌಡ ಅಗಸ್ಟ್ 25 ಮತ್ತು 26ರಂದು ತಮಿಳುನಾಡಿನ ಚೆನ್ನೈ ಕೊವೆಲಂಬಿ ಪಾಯಿಂಟ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸರ್ಫ್ ಮ್ಯೂಸಿಕ್ ಮತ್ತು ಯೋಗ ಸ್ಪರ್ಧೆಯ ಸರ್ಫಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕರ್ನಾಟಕದಿಂದ ಒಟ್ಟು ನಾಲ್ಕು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಈ ಪೈಕಿ ಸಿಂಚನಾ ದ್ವಿತೀಯ ಸ್ಥಾನದೊಂದಿಗೆ ರೂ. 15000 /- ನಗದು ಹಾಗೂ ಪ್ರಶಸ್ತಿ ಫಲಕ ಪಡೆದುಕೊಂಡಿರುತ್ತಾರೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ […]

Read More..

‘Pratibha - 2017’

‘Pratibha – 2017’

Monday, September 4th, 2017

On the occasion of Diamond Jubilee celebrations, St Philomena Pre-University College Puttur will organize One day District level competitions ‘Pratibha – 2017’ for High School students on September 7, 2017 in college auditorium. This competition consists of Clay Modeling, Quiz, Science Model, Folk Dance, Best out of Waste, Pencil Sketch,Product Launching, Seminar Presentation and Collage […]

Read More..